PM Kisan Samman Nidhi: ಪಿಎಂ ಕಿಸಾನ್ 22 ನೇ ಕಂತು ₹2000 ಪಡೆಯಲು ರೈತರು ಕಡ್ಡಾಯವಾಗಿ ಈ ಮೂರು ಕೆಲಸ ಮಾಡಬೇಕು

PM Kisan Samman Nidhi: ಪಿಎಂ ಕಿಸಾನ್ ಬಾಕಿ ಪಾವತಿ! ಕರ್ನಾಟಕ ರೈತರಿಗೆ ಕೇಂದ್ರದ ಹಸಿರು ಸಿಗ್ನಲ್ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಉಳಿದ ಪಾವತಿಗೆ ಪರಿಹಾರ: ಕರ್ನಾಟಕದ ಸುಮಾರು 22,000ಕ್ಕೂ ಹೆಚ್ಚು ರೈತರು ಕಳೆದ ಕೆಲ ತಿಂಗಳುಗಳಿಂದ PM Kisan Samman Nidhi ಯೋಜನೆಯ ಬಾಕಿ ಪಾವತಿಗಾಗಿ ಕಾಯುತ್ತಿದ್ದರು. ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಈ ರೈತರಿಗೆ ಹಣ ಜಮಾ ಆಗದೇ ಉಳಿದಿತ್ತು. ಕೇಂದ್ರ ಸರ್ಕಾರವು ಈ ಬಾಕಿ ಪಾವತಿಗಳನ್ನು ಬಿಡುಗಡೆ ಮಾಡಲು ಹಸಿರು ಸಿಗ್ನಲ್ ನೀಡಿದ್ದು, ರೈತರ ಕುಟುಂಬಗಳಿಗೆ … Continue reading PM Kisan Samman Nidhi: ಪಿಎಂ ಕಿಸಾನ್ 22 ನೇ ಕಂತು ₹2000 ಪಡೆಯಲು ರೈತರು ಕಡ್ಡಾಯವಾಗಿ ಈ ಮೂರು ಕೆಲಸ ಮಾಡಬೇಕು